ॐ ತತ್ವಗಳು
![]() |
| ಮಹಾಗುರು ಮಂಜುನಾಥ |
1. ಶಾಂತಿ – ಹಿಂದಿನ ಮತ್ತು ಮುಂದಿನ ವಿಷಯಗಳಬಗ್ಗೆ ಚಿಂತಿಸದೆ ಪ್ರಸಕ್ತ ಜೀವನ ಜೀವಿಸುವುದು.
2. ಶಿಸ್ತು – ಯಾವಾಗ ಎಲ್ಲಿ ಹೇಗೆ ಇರಬೇಕೋ ಹಾಗೆ ಇರುವುದು.
3. ಸಂಯಮ – ಯಾರೋಂದಿಗೆ ಹೇಗಿರಬೇಕೋ ಹಾಗೆ ಇರುವುದು.
4. ಸಮಯಪಾಲನೆ – ರಾತ್ರಿ 9 ಕ್ಕೆ ಮಲಗಿ, ಬೆಳಿಗ್ಗ 3:30 ಎಳ್ಳುವುದು.
5. ಗುರು & ಗುರಿ –
ಗುರು :• ವಟು – ಸಾಮಾನ್ಯ ಜನರ ವರ್ತನೆಯನ್ನು ಸತ್ಯ ಎಂದು ತಿಳಿದವನು
• ಶಿಷ್ಯ – ಸಾಮಾನ್ಯರನ್ನು ಅರಿತು ಬದಲಾವನೆಗೆ ಜ್ಞಾನಪಡೆಯುವನು
• ಗುರು – ಈ ಕಲೆಯರಿತು ಸಂಪೂರ್ಣ ಕಲೆಯ ಬಯಸಿದವನು
• ಮಹಾಗುರು – ಈ ಕಲೆಯೇ ಸತ್ಯವೆಂದರಿತು ಅಭ್ಯಸಿಸುವವನು
• ಮುಕ್ತಹಾಗುರು– ಸಂಪೂರ್ಣ ಈ ಕಲೆಯನ್ನು ಕರಗತ ಮಾಡಿ ಕೊಂಡ ದೈವಿಪುರುಷ.
ಗುರಿ :• ಕೀಪುಮಾ ಸಮರಕಲೆ ಸಂಪೂರ್ಣವಾಗಿ ಕಲಿಯುವುದು.• ಜೀವನಾಧಾರಕ್ಕೆ ಕೆಲಸ (ವ್ಯಾಪಾರ/ಸರ್ಕಾರಿ ನೌಕರಿ).• ಸಾಧನೆ – ಆಧ್ಯಾತ್ಮಿಕ ಸಾಧನೆ.
• ವ್ಯವಸಾಯ & ಗುರುಕುಲ ಶಿಕ್ಷಕ
• ಮುಕ್ತಿ
