ॐ ಮುಕ್ತಿಕಲೆ
![]() |
| 🚩 ಸೂರ್ಯನಾರಾಯಣ ಬೆಟ್ಟ ಸವಟಗಿ. |
ಕೀಪುಮಾ ಸಮರಕಲೆಯ ಗುರುಕುಲ ಪದ್ಧತಿಯಲ್ಲಿನ ಜ್ಞಾನ ಭಂಡಾರ ಕೇವಲ ಕೇಳಿಮರೆಯಲು ಇಲ್ಲ, ಅದನ್ನು ಅರಿತು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ತಮ್ಮ ಸ್ವಂತ ಇಚ್ಛೆಯಿಂದ ಧರ್ಮ ಮಾರ್ಗದ ಮೂಲಕ ಸಾಕಷ್ಟು ಸತ್ಯಗಳನ್ನು ಅರಿಯುವಂತದ್ದು. ಈ ಅಂತಿಮ ಹಂತದಲ್ಲಿ ಪ್ರತಿಯೋರ್ವ ವಿದ್ಯಾರ್ಥಿ ಮುಕ್ತಿಕಲೆಯನ್ನು ಐದು ಹಂತದಲ್ಲಿ ತನ್ನನ್ನು ತಾನು ಅರ್ಥ ಮಾಡಿಕೊಂಡು ತನ್ನಲ್ಲಿಯ ಅನಂತ ಶಕ್ತಿಯನ್ನು ಜಾಗೃತ ಮಾಡಿಕೊಂಡು. ಮಾನವ ಜೀವನಕ್ಕೆ ಸಾರ್ಥಕತೆ ಪಡೆದು ಕೊಳ್ಳುವನು. ಬನ್ನಿ ನಮಗಾಗಿ ಇರುವ ಈ ಮುಕ್ತಿಕಲೆಯನ್ನು ಅದ್ಯಯನ ಮಾಡೋನ.
ಮೊದಲು ನಾವು ಕಾಳಜಿ,ವ್ಯಾಮೋಹ,ಆಸೆ ಎಂಬ ಮೂರು ಶಬ್ದಗಳನ್ನು ಮುಕ್ತಿಕಲೆಯ ಪ್ರಾರಂಭದಲ್ಲಿ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲೇ ಬೇಕು, ಅಂದರೆ ಮಾತ್ರ ನಮಗೆ ಮುಕ್ತಿಕಲೆಯ ಸಂಪೂರ್ಣ ಅರ್ಥ ದೊರೆಯುವುದು. ಬನ್ನಿ ಹಾಗಾದರೆ ನಾವು ಈ ಮೂರು ಶಬ್ದಗಳ ಬಗ್ಗೆ ಅರಿತುಕೊಳ್ಳೊನ.
• ಆಸೆ - ಆಸೆ ಎಂಬುದು ಬಯಕೆಯಾಗಿದ್ದು ಇದರ ಅವಶ್ಯಕತೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಆಸೆಯಿಂದ ದುಖಃ ಉತ್ಪನ್ನ ವಾಗುವುದೇ ಇಲ್ಲ ಕಾರಣ ಆಸೆ ಬದುಕಿನ ಆಸರೆ ಅಷ್ಟೇ ಮತ್ತೇನಿಲ್ಲ. ಇದನ್ನು ನಾವು ಅರಿತು ಕೊಳ್ಳಲೆ ಬೇಕು.
• ವ್ಯಾಮೋಹ - ಯಾವತ್ತು ನಮ್ಮ ಆಸೆ ಅತೀರೇಖಕ್ಕೆ ಬರುತ್ತದೋ ಆವತ್ತು ನಮ್ಮಲ್ಲಿ ವ್ಯಾಮೋಹವಾಗಿ ಬದಲಾಗುತ್ತದೆ. ವ್ಯಾಮೋಹ ಬಂದ ತಕ್ಷಣ ನಮ್ಮ ವರ್ತನೆಯಲ್ಲಿ ಸಾಕಷ್ಟು ದುರ್ಗುಣಯುಕ್ತ ಬದಲಾವಣೆಗಳು ಬರುವವು. ತಿಳಿದು ತಿಳಿಯದೆ ನಮ್ಮಿಂದ ಸಾಕಷ್ಟು ತಪ್ಪುಗಳು ನಡೆದು ಹೋಗುವುದು. ಅಂದು ಕೊಂಡಂತೆ ನಡೆಯುವುದರ ಕಡೆಯೆ ನಮ್ಮ ಲಕ್ಷವಿರುತ್ತದೆ. ಇದರಿಂದಾಗಿ ದುಃಖ ಉತ್ಪನ್ನ ವಾಗುತ್ತದೆ.
• ಕಾಳಜಿ - ವ್ಯಾಮೋಹದ ಅತಿರೇಕವೇ ಕಾಳಜಿ ಇದರಿಂದ ಮನುಷ್ಯ ಸಂತೋಷ ಹೊಂದಿದವನಂತೆ ಕಂಡರು ಆ ಸಂತೋಷ ಕೇವಲ ದುಃಖವಾಗಿ ಪರಿವರ್ತನೆ ಹೊಂದಲು ಸಾಕಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಶಾಸ್ವತ ಅಸಂತೋಷದೊಂದಿಗೆ ದುಃಖ ಮನೆಮಾಡುವುದು ಖಚಿತ. ಈ ಮೂರು ಪ್ರಮುಖ ಅಂಶಗಳು ಸಮಾಜದ ಸಖಲ ವಟು ಮತ್ತು ಶಿಷ್ಯರುಗಳ ಲಕ್ಷಣವಾಗಿದೆ. ಈ ಲಕ್ಷಣಗಳಿಂದಲೆ ಜಾತಿ,ಧರ್ಮಗಳ ಉದಯವಾಗಿ ಸಾಕಷ್ಟು ಅಜ್ಞಾನ ಜನರಲ್ಲಿ ಮನೆ ಮಾಡಿದೆ.
ಈ ಸತ್ಯದ ಅರ್ಥವನ್ನು ಸಾವಿರಾರು ವರ್ಷಗಳ ಹಿಂದೆ ನಮ್ಮ ಸಂತರು ಸನಾತನ ಧರ್ಮದ ಮೂಲಕ ಸಾರಿ ಸಾರಿ ಸಾಕಷ್ಟು ಬಾರಿ ಹೇಳಿದ್ದರು, ಕೆಲವರು ಇದರ ಅರ್ಥ ಅರಿತು ಬಾಳುತಿದ್ದರು ಕೂಡ ಪಾಶ್ಚಿಮಾತ್ಯ ದೇಶಗಳ ದಾಳಿ ಮತ್ತು ಮೇಲಿನ ಅಂಶಗಳಷ್ಟೆ ಅಲ್ಲದೇ ಸಂಸ್ಕೃತಿಗಳ ಪ್ರಭಾವದಿಂದಾಗಿ ಸಾಕಷ್ಟು ಅಜ್ಞಾನ ಜ್ಞಾನದ ನಿಧಿಯಾದ ನಮ್ಮ ಜಂಬೂದ್ವೀಪದ ಮೆಲೂ ಪ್ರಮುಖ ಪ್ರಭಾವವನ್ನು ಬೀರಿತು. ಸಾಕಷ್ಟು ಹಾಳುಮಾಡುವದರೊಂದಿಗೆ ತಮ್ಮ ಧರ್ಮ ಪ್ರಚಾರ ಮಾಡಿದರು. ಆ ಧರ್ಮದ ಸಾಂಪ್ರದಾಯಗಳು ನಮ್ಮ ಸನಾತನ ಧರ್ಮದ ಜ್ಞಾನವನ್ನು ಅರಿಯದೆ ತಮ್ಮ ಸಂಘಟನೆಯ ಧರ್ಮವೇ ಶ್ರೇಷ್ಠವೆಂದು ಅದರ ನಿಯಮಗಳ ಪ್ರಕಾರ ಇಂದು ಬದುಕುತ್ತಿದ್ದಾರೆ. ಇರಲಿ ನಮಗೆ ಈ ಧರ್ಮಗಳ ವಿಷಯವಷ್ಟೆ ಅಲ್ಲದೆ ಸಾಕಷ್ಟು ಉದಾಹರಣೆಗೆ ವಟು ಹಂತದ ಮಾನವರು ಸಿಗುತ್ತಾರೆ. ಅವರು ಈ ಅಜ್ಞಾನ ಮೌಢ್ಯಗಳ ಸುಳಿಯಲ್ಲಿ ಸಿಕ್ಕಿಬಿದ್ದು ನೋವನು ಭವಿಸುತ್ತ ಪರರಿಗೂ ನೋವು ನಿಡುತ್ತ ತಮ್ಮನ್ನೇ ದೇವರೆನ್ನುತ್ತ ಅವಿಶ್ವಾಸ ನಿರ್ಣಯಗಳ ಮೂಲಕ ಬದುಕುವರೆ ಹೊರತು ಸತ್ಯ ನಂಬಿಕೆಯ ಸಹಕಾರದಿಂದ ಬದುಕಲಾರರು. ಅದಕ್ಕೆ ನಾವು ಈ ವಿಷಯಗಳಿಂದ ಮುಕ್ತರಾಗಿ ನಮ್ಮ ಕಲೆಯ ಸತ್ಯದ ಸಾರವನ್ನು ತಿಳಿಯುವತ್ತ ಸಾಗಲೇ ಬೇಕೆ ವಿನಃ ಮರಳಿ ವಟುಗಳ ಲಕ್ಷಣದತ್ತಲ್ಲ. ಈ ಮೇಲಿನ ಆಸೆ,ವ್ಯಾಮೋಹ ಮತ್ತು ಕಾಳಜಿ ಎಂಬ ಪದಗಳ ಅರ್ಥವನ್ನು ಅರಿತುಕೊಂಡ ನಿಮಗಾಗಿ ಮುಂದಿನ ವಿಶೇಷ ಜ್ಞಾನ.
ಕೀಪುಮಾ ಸಮರಕಲೆಯ ಮುಕ್ತಿಕಲೆ
ನಾವು ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ನಮ್ಮ ಶ್ವಾಸಕೋಶ ಉತ್ತಮ ವಾಗುವುದರೊಂದಿಗೆ ನಮ್ಮ ಆರೋಗ್ಯ ಉತ್ತಮ ವಾಗುವುದು. ಕೀಪುಮಾ ಸಮರಕಲೆಯ ಗುರುಕುಲದಲ್ಲಿ ಪ್ರಾಣಾಯಾಮಕ್ಕೆ ಮಹತ್ವದ ಸ್ಥಾನ ಅನಾದಿಕಾಲದಿಂದಲೂ ಇದೆ. ಅಂತಹ ಉತ್ತಮ ಪ್ರಾಣಾಯಾಮಗಳು ನಮ್ಮವುಗಳಾಗಲಿ ಬನ್ನಿ ಅವುಗಳ ಬಗ್ಗೆ ಅರಿತು ಕೊಳ್ಳೋನ.
- ವಾಯುಪ್ರಾಣಾಯಾಮ
- ನಾಡಿಪ್ರಾಣಾಯಾಮ
- ಬ್ರಹ್ಮನಾಡಿಪ್ರಾಣಾಯಾಮ
- ವಿಷ್ಣುನಾಡಿಪ್ರಾಣಾಯಾಮ
- ಶಿವನಾಡಿಪ್ರಾಣಾಯಾಮ
ಪ್ರಾಣಾಯಾಮ ಮಾಡುವ ವಿಧಾನ
01. ವಾಯುಪ್ರಾಣಾಯಾಮ
02. ನಾಡಿಪ್ರಾಣಾಯಾಮ
03. ಬ್ರಹ್ಮನಾಡಿಪ್ರಾಣಾಯಾಮ
04. ವಿಷ್ಣುನಾಡಿಪ್ರಾಣಾಯಾಮ
05. ಶಿವನಾಡಿಪ್ರಾಣಾಯಾಮ
02. ಧ್ಯಾನ
ಶಿವನಾಡಿ ಪ್ರಾಣಾಯಾಮದ ನಂತರ ನಾವು ಧ್ಯಾನ ಸಾಧನಾ ಹಂತಕ್ಕೆ ಬರ
- 5 ನಿಮಿಷ
- 15 ನಿಮಿಷ
- 30 ನಿಮಿಷ
- 1 ಗಂಟೆ
- 3 ಗಂಟೆ
03. ತ್ರಾಟಕ
- A
- B
- C
- D
- E
- F
- G
- H
- I
- J
- K
- L
- M
- N
- O
- A
- B
- C
- D
- E
- F
- G
- H
- I
- J
- K
- L
- M
- N
- O
04. ಅಷ್ಟಸಿದ್ಧಿ
- A
- B
- C
- D
- E
- F
- G
- H
05. ಮುಕ್ತಿ
- A
- B
- C
- D
- F
